ಕ್ಯಾನ್ಸರ್ ಜೀವಕೋಶದ ಸೃಷ್ಟಿ

ಯಾವುದೇ ವ್ಯಕ್ತಿಯಲ್ಲಿ ಕ್ಯಾನ್ಸರ್ ಕಾಯಿಲೆ ಬಂದಿದೆ ಎಂದರೆ ಆ ವ್ಯಕ್ತಿಯಲ್ಲಿ ವಂಶವಾಹಿ (Gene) ಕೆಟ್ಟಿದೆ. ಎಂದು ವಿಜ್ಞಾನಿಗಳು ಸಂಶೋಧಕರು ತಿಳಿಯತ್ತಾರೆ. ವಂಶವಾಹಿಯನ್ನು ಹಾಳುಗೆಡುವ ಅಂಶಗಳನ್ನು ಸರಿಪಡಿಸಲು ಔಷಧಿಗಳನ್ನು ಪ್ರಯೋಗಗಳ ಮೂಲಕ, ಶತಪ್ರಯತ್ನ ಮಾಡಿ ಕಂಡು ಹಿಡಿಯಲಾಯಿತು. ಈ ಹೊಸ ಸಂಶೋಧನೆಯನ್ನು ಅಮೇಹಾದ ಪ್ರಸಿದ್ದ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂನ್ಹೆಯ ಅಂಗ ಸಂಸ್ಥೆಯೊದ ಮೈಟ್‌ಹೆಡ್ ಇನಸ್ಬಿಟ್ಟೂಟ್ ಆಫ್ ಬಯೋಮೆಡಿಕಲ್ ರೀಸರ್ಚನ ಡಾ|| ರಾಬರ್ಟ್ ವೇನ್ ಬಗ್೯ ತಂಡದವರು ಕಂಡು ಹಿಡಿದರು.

ಅಮೇರಿಕಾದ ರಾಗ್ವ್ರೀ ಕ್ಯಾನ್ಸರ್ ಸಂಸ್ಥೆಯ ಕರ್ಟ್‌ಹ್ಯಾರಿಶ್ ಅವರು “ಇದು ಒಂದು ಗಮನಾರ್ಹವಾದ ಸಂಶೋಧನೆ. ಪ್ರಯೋಗಾಲಯದಲ್ಲಿ ಹಲವು ರೀತಿಯ ಸಾಧ್ಯತೆಯನ್ನು ನನಸಾಗಿಸುವ ಸಾಧ್ಯವಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಎರಡು ಡಜನ್ನಿಗೂ ಅಧಿಕ ಔಷಧಿಗಳು ವಿವಿಧ ಪ್ರಯೋಗಗಳು ಹಂತದಲ್ಲಿವೆ. ವೇನ್‌ಬರ್ಗನ ಮೊದಲ ಸಂಶೋಧನಾತ್ಮಕ ಔಷಧಿ “ಹೆರ್ಸ್‌ಪ್ಪಿನ್’ ಈಗಾಗಲೇ ಮಹಿಳೆಯರ ಸ್ಥನಗಳ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉತ್ತಮ ಫಲಿತಾಂಶ ಕಂಡು ಬಂದಿದೆ. ಜೀವಕೋಶ ಯಾವಾಗ ಬೆಳೆಯಬೇಕು. ಯಾವಾಗ ಸಾಯಬೇಕು. ಎಂದು ಅದೇಶಿಸುವ ನಕ್ಷೆಯೇ ವಂಶವಾಹಿಯಾಗಿದೆ. ವಂಶವಾಹಿಗೆ ತೊಡಕುಂಟಾದಾಗ ಅನಿಯಮಿತವಾದ ಬೆಳವಣಿಗೆಯನ್ನು ಸಾಮಾನ್ಯವಾಗಿ ನಿಯಂತ್ರಿಸುತ್ತವೆ. ಈ ಕ್ಯಾನ್ಸರ್ ಸಪ್ಪೆಸ್ಸರ್‌ಗಳೇ ಹಾಳಾದಾಗ ಕ್ಯಾನ್ಸರ್ ಉಂಟಾಗುತ್ತದೆ. ಈ ಹೊಸ ಸಂಶೋಧನೆ ಫಲವಾಗಿ ಕ್ಯಾನ್ಸರ ಸಪ್ರೆಸ್ಸರ್ಸ್‌ಗಳು ಹಾಳಾಗದಂತೆ ಮಾಡಬಹುದು.
****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಿಯತಮನಿಲ್ಲದೆ ಮಬ್ಬಾಗಿದೆ
Next post ವಿನಿ, ವಿಡಿ, ವಿಸಿ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys